FEATURES
ವಾಟ್ಸಾಪ್ ಮತ್ತು ಫೇಸ್ಬುಕ್: ಯಾರು ಹಿತವರು?
ಕನ್ನಡದಲ್ಲಿನ ತಂತ್ರಜ್ಞಾನ ಕುರಿತ ಬರಹಗಳು ಒಂದೋ ಮಾಹಿತಿಗೆ ಸೀಮಿತವಾಗಿರುತ್ತಿದ್ದವು ಅಥವಾ ಸ್ವಲ್ಪ ಮಟ್ಟಿಗೆ ವಿಜ್ಞಾನವು ಸಮಾಜದ ಮೇಲೆ ಮತ್ತು ರಾಜಕೀಯದ ಮೇಲೆ ಹೇಗೆ ಬದಲಾವಣೆಯ ಒತ್ತಡ ರೂಪಿಸುತ್ತವೆ ಎಂಬುದನ್ನು ತೋರಿಸುತ್ತಿದ್ದವು. ಶಿವ ವಿಶ್ವನಾಥನ್ ರ “ಪ್ರತಿಭೆಯ ಒಂದು ಪ್ರವಾಹ” ಎಂಬ ಅನುವಾದಿತ ಪುಸ್ತಕ ವಿಜ್ಞಾನ ಮತ್ತು ಚರಿತ್ರೆಯನ್ನು ಆಳವಾಗಿ, ತಾತ್ವಿಕವಾಗಿ ಶೋಧಿಸಿದ ಕೃತಿಯಾಗಿತ್ತು. ಈ ಕೆಳಗಿನ ಬರಹವು ನಮ್ಮ ಸಧ್ಯದ ತಂತ್ರಜ್ಞಾನ ಮತ್ತು ವ್ಯಕ್ತಿಗಳ ನಡುವಿನ ಘರ್ಷಣೆಯ ಆರಂಭಿಕ ಹಂತವನ್ನು ಸರಳವಾಗಿ ಗುರುತಿಸಿ, ಪರಿಣಾಮಗಳನ್ನು ಚರ್ಚಿಸುತ್ತದೆ. ದಿಶಾ ಆರ್ ಜೆ ಈ ಚರ್ಚೆಯತ್ತ ಗಮನ ಸೆಳೆದಿದ್ದಾರೆ
APPS
ಹೊಸ ಖಾಸಗಿ ನೀತಿ: ಟೀಕೆಗೆ ಹೆದರಿ ಮೂರು ತಿಂಗಳು ಮುಂದೂಡಿದ ವಾಟ್ಸ್ಆಪ್
ಕಳೆದ ಹದಿನೈದು ದಿನಗಳಿಂದ ವಾಟ್ಸ್ಆಪ್ನ ಹೊಸ ಖಾಸಗಿ ನೀತಿಯ ಕುರಿತು ಚರ್ಚೆ. ಫೆಬ್ರವರಿ 8ರಂದು ಜಾರಿಗೆ ತರಲು ನಿಗದಿಯಾಗಿದ್ದ ಈ ನೀತಿಯಿಂದಾಗಿ ಬಳಕೆದಾರರು ವಾಟ್ಸ್ಆಪ್ಗೆ ವಿದಾಯ ಹೇಳಲಾರಂಭಿಸಿದ್ದರು
VIDEOS
ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್ 2020 ಆರಂಭ | ಇಲ್ಲಿದೆ ನೇರ ಪ್ರಸಾರ
ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್ 2020 ಆರಂಭ | ಇಲ್ಲಿದೆ ನೇರ ಪ್ರಸಾರ
GADGETS
LG ಲಾಂಚ್ ಮಾಡಿದೆ ಸ್ಮಾರ್ಟ್ ಮಾಸ್ಕ್: ಕರೋನ ತಡೆದು ಶುದ್ಧಗಾಳಿಯನ್ನು ನೀಡಲಿದೆ
ಕರೋನಾದಿಂದಾಗಿ ಇಡೀ ವಿಶ್ವವೇ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ವೈರಸ್ ಸೋಂಕು ಹರಡುವುದನ್ನು ತಡೆಯಲು ಫೇಸ್ ಮಾಸ್ಕ್ಗಳನ್ನು ಬಳಕೆ ಮಾಡುವುದು ಅನಿರ್ವಾಯವಾಯಿತು. ಈ ಹಿನ್ನಲೆಯಲ್ಲಿ ಮುಖಗವಸು(ಮಾಸ್ಕ್) ವಿಭಾಗದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದ್ದು, ಇಂದಿನ ಸ್ಮಾರ್ಟ್ಯುಗದಲ್ಲಿ ಸ್ಮಾರ್ಟ್ ಮಾಸ್ಕ್ ಸಹ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯಲ್ಲಿ…
ಮೊಬೈಲ್ನಲ್ಲೇ ಇಯರ್ ಬಡ್ ಇಡುವ ವಿನ್ಯಾಸ: ಶಿಯೋಮಿಗೆ ಪೆಟೆಂಟ್
ಇಷ್ಟು ದಿನ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುತ್ತಾ ತನ್ನದೇ ಅಭಿಮಾನಿ ವೃಂದವನ್ನು ಹೊಂದಿದಂತಹ ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಕ ಶಿಯೋಮಿ, ಸದ್ಯ ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರದಲ್ಲಿ ನಿರತವಾಗಿದೆ. ಇದೇ ಮಾದರಿಯಲ್ಲಿ ಸದ್ಯ ಸ್ಮಾರ್ಟ್ಫೋನ್ ವಿಭಾಗದಲ್ಲಿ ಕ್ರಾಂತಿಕಾರಕ…
SCIENCE
ಕಪ್ಪು ಕುಳಿಗಳಿಗೊಂದು ಕವಣೆ ಎಸೆದ ಸಿ ವಿ ವಿಶ್ವೇಶ್ವರ | ಭಾಗ -2
ಕಳೆದ ಕೆಲವು ವರ್ಷಗಳಿಂದ ಕಪ್ಪುಕುಳಿ ಅಧ್ಯಯನದಲ್ಲಿ ವಿಶೇಷ ಬೆಳವಣಿಗಳಾಗುತ್ತಿವೆ. ಈ ಬಾರಿ ಭೌತಶಾಸ್ತ್ರದ ವಿಭಾಗದ ನೊಬೆಲ್ ಪುರಸ್ಕಾರವೂ ಕಪ್ಪುಕುಳಿಯ ಅಧ್ಯಯನಕ್ಕೆ ಸಂದಿದೆ. ವಿಶೇಷವೆಂದರೆ ಈ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡಿನ ವಿಜ್ಞಾನಿ ರೋಜರ್ ಪೆನ್ರೋಸ್ ಅವರಿಗೂ ಕನ್ನಡದ ವಿಜ್ಞಾನಿ ಸಿ ವಿ ವಿಶ್ವೇಶ್ವರ ಅವರಿಗೂ ಒಂದು ರೀತಿಯ ನಂಟು.